ಈ ಸಾಲಿನ ಪದ್ಮ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಕಮಲ್ ಹಾಸನ್, ಲಿಯಾಂಡರ್ ಪಯಸ್, ಗೋಪಿಚಂದ್, ವೈರಮುತ್ತು, ಯುವರಾಜ್ ಸಿಂಗ್ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ನಟ ಕಮಲ್ ಹಾಸನ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕಮಲ್ ಅವರಿಗೆ ಈ ಪ್ರಶಸ್ತಿ ಬಹಳ ತಡವಾಗಿಯೇ ದೊರೆತಿದೆ. ಪ್ರಶಸ್ತಿ , ಪುರಸ್ಕಾರಗಳು ಕಮಲ್ ಅವರಿಗೆ ಹೊಸದೇನು ಅಲ್ಲ. ಆದರು ಸರಕಾರ ಸಾಧಕರನ್ನು ಸರಿಯಾದ ಸಮಯದಲ್ಲಿ ಗೌರವಿಸಬೇಕು. ಇಲ್ಲದಿದ್ದರೆ ಆ ಪುರಸ್ಕಾರಕ್ಕೆ ಅರ್ಥವಿಲ್ಲ.
ನಟ ಕಮಲ್ ಹಾಸನ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕಮಲ್ ಅವರಿಗೆ ಈ ಪ್ರಶಸ್ತಿ ಬಹಳ ತಡವಾಗಿಯೇ ದೊರೆತಿದೆ. ಪ್ರಶಸ್ತಿ , ಪುರಸ್ಕಾರಗಳು ಕಮಲ್ ಅವರಿಗೆ ಹೊಸದೇನು ಅಲ್ಲ. ಆದರು ಸರಕಾರ ಸಾಧಕರನ್ನು ಸರಿಯಾದ ಸಮಯದಲ್ಲಿ ಗೌರವಿಸಬೇಕು. ಇಲ್ಲದಿದ್ದರೆ ಆ ಪುರಸ್ಕಾರಕ್ಕೆ ಅರ್ಥವಿಲ್ಲ.
ತಮಗೆ ಪದ್ಮ ಭೂಷಣ ಪ್ರಶಸ್ತಿ ಸಂದಿರುವುದರ ಬಗ್ಗೆ ಕಮಲ್ ಹಾಸನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಭಾರತೀಯನಾಗಿ ಹೆಮ್ಮೆ ಪಡುತ್ತೇನೆ. ಹಲವಾರು ಕ್ಷೇತ್ರಗಳಲ್ಲಿ, ಹಲವಾರು ಪ್ರತಿಭೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ಈ ಬಾರಿ ನನಗೆ ಪದ್ಮ ಭೂಷಣ ಪ್ರಶಸ್ತಿ ಸಂದಿರುವುದು ನನಗೆ ದೊರೆತ ದೊಡ್ಡ ಗೌರವ. ಸರ್ಕಾರಕ್ಕೆ ನನ್ನ ಧನ್ಯವಾದಗಳು. ಈ ಪ್ರಶಸ್ತಿಗೆ ನಾನು ನನ್ನನ್ನು ಅರ್ಹನನ್ನಾಗಿ ಮಾಡಿಕೊಳ್ಳಲು ಇನ್ನು ಮುಂದೆಯೂ ನಾನು ಪ್ರಯತ್ನಿಸಬೇಕು. ಭಾರತಕ್ಕೆ ಹಾಗು ಎಲ್ಲರ ಪ್ರೀತಿಗೆ ಧನ್ಯವಾದಗಳು. ಪ್ರಶಸ್ತಿ ಪಟ್ಟಿಯಲ್ಲಿರುವ ಎಲ್ಲ ಸಾಧಕರಿಗೂ ನನ್ನ ಅಭಿನಂದನೆಗಳು. ಅದರಲ್ಲೂ ನನ್ನ ಸ್ನೇಹಿತರಾದ ವೈರಮುತ್ತು ಅವರಿಗೆ ನನ್ನ ಅಭಿನಂದನೆಗಳು.
ಲೋಕನಾಯಕನಿಗೆ ಅಭಿನಂದನೆಗಳು.
ಭಾರತೀಯನಾಗಿ ಹೆಮ್ಮೆ ಪಡುತ್ತೇನೆ. ಹಲವಾರು ಕ್ಷೇತ್ರಗಳಲ್ಲಿ, ಹಲವಾರು ಪ್ರತಿಭೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ಈ ಬಾರಿ ನನಗೆ ಪದ್ಮ ಭೂಷಣ ಪ್ರಶಸ್ತಿ ಸಂದಿರುವುದು ನನಗೆ ದೊರೆತ ದೊಡ್ಡ ಗೌರವ. ಸರ್ಕಾರಕ್ಕೆ ನನ್ನ ಧನ್ಯವಾದಗಳು. ಈ ಪ್ರಶಸ್ತಿಗೆ ನಾನು ನನ್ನನ್ನು ಅರ್ಹನನ್ನಾಗಿ ಮಾಡಿಕೊಳ್ಳಲು ಇನ್ನು ಮುಂದೆಯೂ ನಾನು ಪ್ರಯತ್ನಿಸಬೇಕು. ಭಾರತಕ್ಕೆ ಹಾಗು ಎಲ್ಲರ ಪ್ರೀತಿಗೆ ಧನ್ಯವಾದಗಳು. ಪ್ರಶಸ್ತಿ ಪಟ್ಟಿಯಲ್ಲಿರುವ ಎಲ್ಲ ಸಾಧಕರಿಗೂ ನನ್ನ ಅಭಿನಂದನೆಗಳು. ಅದರಲ್ಲೂ ನನ್ನ ಸ್ನೇಹಿತರಾದ ವೈರಮುತ್ತು ಅವರಿಗೆ ನನ್ನ ಅಭಿನಂದನೆಗಳು.
ಲೋಕನಾಯಕನಿಗೆ ಅಭಿನಂದನೆಗಳು.
1 Comments
ಅಭಿನಂದನೆಗಳು.
ReplyDeleteComment is awaiting for approval