Ticker

6/recent/ticker-posts

ಶಿವರಾಮ ಕಾರಂತ ಅವರ ಮನೆಯ ಪುನರ್ ನಿರ್ಮಾಣ

ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತ [Shiavaram Karanth] ಅವರ ಪುತ್ತೂರಿನ ಬಾಲವನದಲ್ಲಿ ತೀರಾ ದುಸ್ತಿತಿಯಲ್ಲಿರುವ  ಡಾ. ಶಿವರಾಮ ಕಾರಂತ ಮನೆಯನ್ನು ಪುನರ್‍ನಿರ್ಮಿಸುವ ಕಾಮಗಾರಿ ಈ ತಿಂಗಳ 10ರ ಬಳಿಕ ಆರಂಭಗೊಳ್ಳಲಿದೆ ಎಂದು ಬಾಲವನ ಸಮಿತಿಯ ಅಧ್ಯಕ್ಷರಾದ ಪುತ್ತೂರು ಉಪವಿಭಾಗಾಧಿಕಾರಿ ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಡಾ. ಶಿವರಾಮ ಕಾರಂತರ ಮನೆ ಪುನರ್ ನಿರ್ಮಾಣಕ್ಕೆ ರೂ. 21.50ಲಕ್ಷ , ನಾಟ್ಯಶಾಲೆ ಮತ್ತು ಗ್ರಂಥಾಲಯ ದುರಸ್ತಿಗೆ ರೂ. 8ಲಕ್ಷ ಸೇರಿದಂತೆ ಒಟ್ಟು ರೂ. 29,.50 ಲಕ್ಷ ಮಂಜೂರಾಗಿದೆ. 

ಈಗಾಲೇ ಬೆಂಗಳೂರಿನ ಇಂಟೆಕ್ ಸಂಸ್ಥೆಯೊಂದಿಗೆ ಕಾಮಗಾರಿಯ ನಿರ್ವಹಣೆಯ ಕುರಿತ ಒಪ್ಪಂದ ನಡೆದಿದೆ. ಕ್ರಿಯಾಯೋಜನೆ ಪೂರ್ಣಗೊಂಡು ಹಣ ಬಿಡುಗಡೆಯಾಗಿದ್ದು , ಇಂಟೆಕ್ ಸಂಸ್ಥೆಯವರು 10 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ.



Post a Comment

0 Comments